Showing posts with label kannada. Show all posts
Showing posts with label kannada. Show all posts

Tuesday, June 14, 2011

15th june is power of a smile day.


Smile and the world smiles with you, and cry you cry alone was what we learnt. But as I see things today smile and the world smiles at you, cry and you pay for the Kleenex. For want of better things to do I thought of listing the things that make me smile.

That’s when I reflected on smile. The polite because I have to smile. Or the plastic smile of page3. A smile that sneers ,smile that mocks. The smile would essentially be the same set of muscles activating then what is that, that makes the difference in expression.

Yeah! Its not orbicularis oris, but it is orbicularis occuli and the combination of both that make the difference.

Someday I would like to note what really happens within me when someone smiles.

Anyway a smile is so powerful that

• It makes you happy

• It makes the receiver happ

• It does not cost either you or the receiver a penny

• It gets quicker service from the shop attendant.

• It gets you better business.

Check out the smile power.

ನಗುವುದು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವಕೆಳುತ ನಗುವುದು ಅತಿಷಯದ ಧರ್ಮ.

ಅದ್ದಕ್ಕೆ ಇರಬೇಕು ಜೂನ್ ೧೫ ನಗುಮೊಗದ ತಾಕಟ್ಟಿನ ದಿನವಾಗಿ ಆಚರಿಸುತ್ತಾರೆ.

ನಗುವಿನಲ್ಲೂ ವಿಕ್ರುತಿಗಳಿವೆ, ಸಹಜದ ಮಂದಸ್ಮಿತ, ಗೆಲಿಮಾಡುವ ನಗು, ಅಪಮಾನಿಸುವ ಕ್ರೂರ ನಗು, ಅಟ್ಟಹಾಸದ ನಗು. ಆದರೆ ಮನಮುಟ್ಟುವ ಮುಗ್ದ ಮುಕ್ತ ನಗು.

ಈ ಎಲ್ಲ ನಗುವಿನಲ್ಲಿಯು ತುಟಿಯ ಸುತ್ತಿನ ಸ್ನಾಯು ಶ್ರಮಪದುತ್ತದೆ. ಆದರೆ ನಗುವಿನ ಅರ್ಥ ಪರಿಪೂರ್ಣವಾಗಬೇಕಾದರೆ ಕಣ್ಣಿನಲ್ಲಿ ಮಿಂಚುವ ನಗು ಅಗತ್ಯ.

ಇಂದು ನಗುವಿಂದ ಪ್ರಭವನ್ನು ಅನುಭವಿಸಿ. ಒಂದು ಕಿರುನಗೆಯಲ್ಲಿ

• ನಮ್ಮ ಮನಸ್ಸು ಉಲ್ಲಸಗೊಳುತ್ತದೆ

• ನೋಡುವವರ ಹೃದಯ ಹಗುರವಾಗುತ್ತದೆ.

• ಸೂಪರ್ ಮಾರ್ಕೆಟಿನಲ್ಲಿ ಗ್ರಾಹಕ-ಸಹಾಯಕಿ ನಗುಮೊಗದಿಂದ ಸಹಾಯಮದುತ್ತಾಳೆ

• ನಗುವು ಹಂಚಿಕೊಳ್ಳಲು ಹಣ-ಕಾಸಿನ ವೆಚ್ಚವಿಲ್ಲ.

ಇನ್ದೊಮ್ಮೆ, ನಗುತ ನಗಿಸುತ, ನಕ್ಕು ನಲಿಯುತ ಬಾಳೋಣ ನನ್ನ ತಮ್ಮ ಮಂಕು ತಿಮ್ಮ.



Tuesday, January 11, 2011

bheeshmana koneya dinagalu

ಭೀಷ್ಮನ ಕೊನೆಯ ದಿನಗಳು, ಡಾ.ಭಾಸ್ಕರಾನಂದ ಕುಮಾರರು ಬರದೆ ನಾಟಕ. ಇದು, ಅವರ ಇದೆ ಹೆಸರಿನ ತುಳು ನಾಟಕದ ಭಾಷಾಂತರ.




ಸೂಕ್ಷ್ಮವಾಗಿ, ಮಹಾಭಾರತದ ಧಯರೆಯಲ್ಲಿಯೇ ಇದ್ದು, ಡಾ.ಸಾಹೇಬರು, ಹೊಸದಾದ ಒಂದು ತರ್ಕ ಕೊಟ್ಟಿದ್ದಾರೆ. ಭಾಷೆ ಸರಳ ಹಾಗು, ಗರಿಗರಿಯಾಗಿದೆ. ಗಂಗೆ, ಕೃಷ್ಣ,ಸುಯೋಧನ, ಕರ್ಣ, ಅಂಬೆ,ಧರ್ಮರಯನೊಡನೆ ಸಂಭಾಷಣೆಯೊಂದಿಗೆ ತಮ್ಮ ದೃಷ್ಟಿಕೋನವನ್ನು ಪರಿಚಯಿಸಿದ್ದಾರೆ.

ಆಚರ್ಯರೆ (ಇವರ ದ್ರೋಣಾಚಾರ್ಯಕ್ಕೆ ನಾನು ಏಕಲವ್ಯ.) ಈ ನಾಟಕದ ಪ್ರಯೋಗ ಯಾವಾಗ?

Sunday, December 5, 2010

kade tuttu.

ಇಂದು ನನ್ನ ಜೀವನದ ಕಡೇ ಊಟವಾದರೆ ನಾನೇನು ತಿನ್ನಬಯಸುವೆ?
ಪ್ರಶ್ನೆಯೇನೋ ಚನ್ನಾಗಿದೆ ಆದರೆ ಉತ್ತರ ಕೊಡಲು ಪೇಚಾಡುವ ಪ್ರಸಂಗ. ಆದರೂ ಪ್ರಯತ್ನಿಸೋಣ ಬಿಸಿಬೇಳೆಬಾತ್ ಹಾಗೂ ಮೊಸರನ್ನವೆಂದು ಉತ್ತರಿಸಿದರೆ, ಇನ್ತೆರ್ನೆತ್ವಾಸಿಗಳಾದ ಏನ್.ಅರ,ಕೆ  ಅಂದರೆ  ನೋಂ ರೆಸಿಡೆಂಟ್ ಕನ್ನಡಿಗರು ತಟ್ತಂದು ತಿಳಿದರು, ಪೆಚಾದುವವರು ನಮ್ಮ ದೇಶೀ ವಿದೇಶಿಯರು, "ಒಹ್! ತುವರ್ದಾಲ್ pulao" ಎಂದು ಒಬ್ಬಳು ಕರೆದರೆ, ವಾಟ್'ಸ ಇಟ್ ಎಂದು ಇನ್ನೊಬ್ಬಳ ಪ್ರಶ್ನೆ, "ರೈಸ್ ಅಂಡ್ ಯೋಗುರ್ತ್ ಯೌ ಕ್ನೌ " ಪರವಾಗಿಲ್ಲವೇ, ಕೆ.ಬಿ.ಸಿ ಗೆ ಇವರನ್ನು ಕಳಿಸಬಹುದು. "ದಿಸ್ ಇಸ್ ಮಸಾಲ  ಬಾತ್ no" ಎಂದು ತ್ಯಾಕರೆನಾಡಿನ ವೀರ ಮರಾಟಿ ತಾಯಿ. ಮೊಸರನ್ನ್ಕ್ಕೆ, ದಹಿ-ಬುತ್ತಿ ಯಂಬ ನಾಮಕರಣವೂ ಕೇಳಿಬಂತು.  ಇವೆಲ್ಲಗಿಂಥಲೂ ನನ್ನಗೆ ಹಸ್ಯಮಯವೆಸಿದ್ದು ನನ್ನ ೨ ವರ್ಷದ ಮಗಳ ಉತ್ತರ "ಹಾಲು ನೂಡಲ್ಸ್ " ಸ್ವಲ್ಪ ರಿಸರ್ಚ್ ಮಾಡಿದನಂತರ  ಅವಳು ಕೇಳಿದ್ದು ಶ್ಯಾಮಿಗೆ ಪಾಯಸವೆಂದು ತಿಳಿಯಿತು. 

Friday, December 3, 2010

samparkakranti

ಇಂದು ಪ್ಲಿನ್ಕ್ಯ್ಕೇಳಿದ ಪ್ರಶ್ನೆ "ನಿಮಗೆ ಸಧ್ಯ ಯಾವ ಒತ್ತಡವಿದೆ? " 
ಇನ್ನೊಬ್ಬರ ಕರಿಕೆಳಗೆ, ನನ್ನ ಕೆಲಸವನ್ನು ಇನ್ನೊಬ್ಬರ ಸಮಯಕ್ಕೆ ಶರಣಾಗಬೇಕು, ಇಂದರಿಂದ  ಒಂದುಹೊದೆಥಕ್ಕೆ ಆಗಬೇಕ್ಕಾದ ಕೆಲಸಕ್ಕೆ ಮೂರು ಸಾರಿ ಹೋಗಬೇಕಾಗುತ್ತದೆ. ಇಂಟರ್ನೆತ್ತೋ ಅದು ಕನ್ನಮುಚಾಳೆ ಆಡುತಿದೆ, ಬ್ರಮರದ್ವಾನಿ ಸಂಚಾಲನೆಯಲ್ಲಿ ಇಲ್ಲ, ಇನ್ನು ಸ್ಕೂಟರ್ ಸ್ಟ್ರೈಕ್ ಮಾಡುತ್ಹಿದೆ, ಕಾರು ಓಡಿಸಲು ನನಗೆ ಲೈಸೆನ್ಸೆ ಇಲ್ಲ, ಬಹುಶಃ  ಇದೆ ಸಂಪರ್ಕಕ್ರಾಂತಿ ಇರಬೇಕು.