Saturday, January 1, 2011

kannadati

ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕಿನಲ್ಲಿ,


ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ

ಇದು ನಿಸ್ಸಾರ್ ಅಹಮದರು ಕಂಡ ಕನ್ನಡ ತಾಯಿ. ಬಾರೋ ಸಾಧನ ಕೇರಿಗೆ, ಮರಳು ನಿನ್ನಿ ಊರಿಗೆ ಎಂದು ಬೇಂದ್ರೆ ಅಂದರು, ಈ ಭಾವನಾ ಜೀವಿಗಳಿಗೆ ಸ್ಫೂರ್ತಿ ನೀಡಿದ ಕನ್ನಡತಿ.

 ಹರಿವ ನದಿಯ ಕಳರವ ಸೀತಾ ನದಿಯ ತೀರದಲ್ಲಿ. ನನ್ನ ತಂದೆ ಹಾಗು ಅವರ ಅಣ್ಣ-ಅಕ್ಕಂದಿರ ಕ್ರೀಡಾಂಗಣ

 ತೆನೆ ಬಳಕು ಶಿವಪುರದ ಕೃಷಿಯಲ್ಲಿ

 ವಾನರ ಸೇನಾ ಓಲಗ ಸೋಮೇಶ್ವರದಲ್ಲಿ


 ಪಕ್ಷೀ ತೀರ್ಥ ಶೃಂಗೇರಿ

 ತುಂಗೆಯ ಮಡಿಲಲ್ಲಿ ಇಜುವ ಮೀನು




 ಮೀನನ್ನು ತಿನ್ನಿಸುವ ಭಕ್ತಾಧಿಗಳು, ಸಮಯದೊಂದಿಗೆ ಬದಲಾಗಿದೆ ಮೀನು ಮುಂಡಕ್ಕಿ ತಿನ್ನದೇ ರುಸ್ಕು ಅಥವಾ ಬಿಸ್ಕೆಟ್ಟು ತಿನ್ನಲು ಅಣಿ.
ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕು.

ಬೈಯಲು ಸೀಮೆಯ ಗದ್ದೆ ಬಂಡಿಯೊಂದಿಗೆ

ಮಂಗಳವಾರದ ಪಶುಸಂತೆಗೆ ಹೋರಟ ರೈತ ಕುಟುಂಬ.
ಧಾರವಾಡ ನಗರಕ್ಕೆ ವಲಸೆ ಬಂದ ವಾನರರು

No comments:

Post a Comment