Thursday, December 23, 2010

noodiswami naavirode heege.

ಯಾರಿಗೆ ಸಲ್ಲಬೇಕಾದ ಗೌರವ ನೀವು ಕೊಡುತ್ತ ಇಲ್ಲ ಎಂದು ವಿಚಾರ ಮಾಡಿಸುತಿರುವಳು ಪ್ಲಿನ್ಕ್ಯ್.


ವಿಚಾರ ಮಾಡಿದರೆ, ಜಮ್ಮಧರಿನಿಯರೆನ್ನ ಬಹುದು.

ನಮ್ಮ ಸೌಚಾಲಯ, ರಸ್ತೆಗಳನ್ನು ಸ್ವಚೀಕರಿಸಲು ಬರುತಾರೆ ಇವರಲ್ಲಿ ಹೆಚ್ಚಿನವರು ವಸಲೇ ಬಂದವರು, ಕೆಲಸ ಕೊಡಿಸುವ ದಲಾಲರಿಂದ ಇವರಿಗೆ ಕೆಲಸ ದೊರೆಯುವುದು. ದಾಲಾಲರು ಇವರಿಗೆ ಬರುವ ಸಂಬಳದಿಂದ ತಮ್ಮ ಪಾಲು ವಸೂಲಿ ಮಾಡುತ್ತಾರೆ, ಇನ್ನು ದಿನ್ನಕ್ಕೆ ೮ ಗಂಟೆ ಕೆಲಸ ಮಾಡಬೇಕು, ನಮ್ಮ ಹೊಲಸೇ ನಾವು ತೆಗೆಯಲು ಹೆಸುವಾಗ ಇವರಿಗಾಗುವುದು ಸಹಜವಲ್ಲವೇ?

ಕಸವನ್ನು ಬುಟ್ಟಿಗೆ ಎಸೆಯುವ ಸಂಸ್ಕಾರ ನಮಗಿಲ್ಲ.

ಆಗೊಮ್ಮೆ ಈಗೂಮ್ಮೆ ತಂಗಳು, ಹಳೆ ಬಟ್ಟೆ ಅಥವಾ ದೀಪಾವಳಿಯ ಕೊಡುಗುಗೆ ಕೊಟ್ಟು ಇವರನ್ನು ಉದ್ಧಾರ ಮಾಡುತ್ತೇವೆ. ಕೆಲಸ ಕಳ್ಳರೆಂಬ ಬೇರುದು ಬೇರೆ, ವೃತ್ತಿ ಕಳ್ಳರಿರಬಹುದೆಂಬ ಸಂಶಯದ ದೃಷ್ಟಿಗಳು ಇವಲ್ಲ ಇವರ occupational hazard

ನೋಡಿ ಸ್ವಾಮಿ ನಾವಿರೋದೆ ಹೀಗೆ.

No comments:

Post a Comment