Monday, December 6, 2010

kasadoddi konkana railway

ನಾವು ರೈಲ್ ಅಂದರೆ ದೊಡ್ದಿಯೆಂದು ತಿಳಿದಿರುವ ಜನಾಂಗ. ಹೇರ ಫೇರಿ ಚಿತ್ರದಲ್ಲಿ, ಪರೇಶ್ ರಾವಲರು ಸುನಿಲ್ ಶೆಟ್ಟರನ್ನು ಸೌಚಾಳಯವಿಲ್ಲ ರೈಲ್ ಪತ್ತ್ರಿಯಲ್ಲಿ ಸುಧಾರಿಸು ಎನ್ನುತಾರೆ.


ಹೋದವಾರ ತೌವರಿಗೆ ಹೋಗುವ ತಯಾರಿಯಲ್ಲಿದ್ದೆ, ಮಡಗೊಂವು ರೈಲು ನಿಲ್ಲುಧನದಲ್ಲಿ ರೈಲಿಗ್ಗಗಿ ನಿಂತ್ತಿದೆವು.ಜೈಪುರದ ಮರುಸಾಗರ ಎಕ್ಷ್ಪ್ರೆಸ್ಸ ಬಂದಿತು, ನೆರೆಯ ಮಲಯಾಳೀ ಯಾತ್ರಿಗಳ ಬೀಡು. ಬೋಬೆ ಹೋಟೆಲ್ ಮಾಣಿಗಳಿಗೊ ಕಂಡಾಬಟ್ಟೆ ಕೆಲಸ. ಮಲಬಾರ್ ಪರೋಟಾಗಳ ವಿತರೆನೆ ಮಾಡಿ ಅದ್ದನ್ನು ಸುತ್ತಿತಂದ ಪಪೆರ್ರನ್ನು ಎದುರಿಗೆ ಎಸದ, ಪಕ್ಕದಲ್ಲೇ ಇದ್ದ ಕಸದಬುಟ್ಟಿಗೆ ಹಾಕಲು ಪಾಪ ವೇಳೆ ಶ್ರಮಗಳ ಅಡಚಣೆ. ಪರೋಟ ತಿಂದ ಮಾಹಶಯರು (ಕಸದಬುಟ್ಟಿ ಮುಂದೆ ನಿಂತು ತಿನ್ದಿರುವರು)ಆದರೂ ರೈಲ್ ಪಟ್ಟ್ರಿಯ ಮೇಲೆಯೇ ಕಸದ ವಿಸರ್ಜನೆ. ಮುಂದೆ ಫ್ರೂಟಿ ಕುಡಿದು ಅದರ ಪೊಟ್ಟಣ -- ಪ್ಲಾಟ್ಫಾರ್ಮ್ ಮೇಲೆ. ಕಾವಲು ಕಾಯುತಿದ್ದ ಪೊಲಿಸನೆಆಗ್ಲಿ ಮಾರಿದ ಅಂಗಡಿಯವನೆ ಆಗಲಿ ಎದುರಿಗೆ ಕಸದಬುಟ್ಟಿ ಇದೆ ಅದಕ್ಕೆ ಯೇಸೆಯಪ್ಪ ಎಂದು ಹೇಳಲ್ಲಿಲ್ಲ.

ನಾನೂ ಅಧಿಕ ಪ್ರಸಂಗಿ, "ಕಸದ ಬುಟ್ಟಿಗೆ ಎಸೆಯೋ ಅಂದರೆ, ಪೋಲಿಸನು ನಕ್ಕು ನನ್ಗನ್ನುತ್ತಾನೆ,"ಮೇಡಂ, ನಾವು ತೊಂಬಾ backwardu ಇದು ಸಿಂಗಾಪುರವಲ್ಲ"ಇದು ಸಿಂಗಪುರವಲ್ಲವೆಂದು ನಾನು ಬಲ್ಲೆ, ಯಾಕಂದರೆ ಸಿಂಗಾಪುರದಲ್ಲಿ ಕಸಬಿಕ್ಕಲು ನಮಗೆಲ್ಲಿ ಧೈರ್ಯ?

ತ್ರೈನಿನೊಳಗೆ ಅನ್ನದತರಾದ ಭಟ್ ಕಾತೆರೆರ್ಸ್,ಚಾ, ಕಾಪಿ ತಂದರೆ ಸಾಮಂತೆಯಿಂದ, ನೆಲ,ಬೆನ್ಚ್ಗಳೊಂದಿಗೆ ಹಂಚುತಾರೆ. ಚಾ ಕುಡಿದು ಕಸ ಎಲ್ಲಪ್ಪ ಹಾಕಲಿ ಅಂತ ಕೇಳಿದರೆ "ಏನು ಮೇಡಂ ಭಾಲಿಷ ಪ್ರಶ್ನೆ ಕೇಳುತೀರಿ ಹೊರಗೆ ಹಾಕಿ" ವೌ ಹೊರಗೆ ಗದ್ದೆ, ಹಾದಿ, ಜನರ ಮೇಲೆ ಬಿದ್ದರೆನಂತೆ?

No comments:

Post a Comment